ಫಲವಿದು ಬಾಳ್ದುದಕೇ ಫಲವಿದು ಬಾಳ್ದುದಕೇ ಫಲವಿದು ಬಾಳ್ದುದಕೇ ಸಿರಿ ನಿಲಯನ ಗುಣಗಳ ತಿಳಿದು ಭಜಿಸುವದೇ ॥ಪ॥ ಸ್ವೋಚಿತ ಕರ್ಮಗಳಾಚರಿಸುತ ಬಲು ನೀಚರಲ್ಲಿ ಪೋಗಿ ಯಾಚಿಸದೇ । ಖೇಚರವಾಹ ಚರಾಚರ ಬಂಧಕ ಮೋಚಕನಹುದೇಂದ್ಯೋಚಿಸುತಿಪ್ಪೋದೇ ॥೧॥ ನಿಚ್ಚಸುಭಕುತಿಯೋಳಚ್ಯುತನಂಘ್ರಿಗ ಳರ್ಚಿಸಿ ಮೇಚ್ಚಿಸುತೇಚ್ಚರದಿ । ತುಚ್ಚವಿಷಯಗಳನಿಚ್ಚಿಸದಲೇ ಯ- ದೃಚ್ಛಾಲಾಭದಿಂ ಪ್ರೋಚ್ಚನಾಗುವದೇ ॥೨॥ ಮನೋವಾಕ್ಕಾಯದೋಳನುಭವಿಸುವ ದಿನದಿನದ ವಿಷಯಸಾಧನಗಳನು ಅನಿಲಾಂತರ್ಗತ ವನರುಹದಳಲೋ- ಚನಗರ್ಪಿಸಿ ದಾಸನು ನಾನೇಂಬೋದೇ ॥೩॥ ವಾಸವಮುಖವಿಬುಧಾಸುರನಿಚಯಕೇ ವಾಸುದೇವನೇ ಶುಭಾಶುಭದ ಈ ಸಮಸ್ತಜಗಕೀಶ ಕೇಶವಾ- ನೀಶ ಜೀವರೇಂಬೀ ಸುಜ್ಞಾನವೇ ॥೪॥ ಪಂಚಭೇದಯುತ ಪ್ರಪಂಚ ಸತ್ಯ ವಿ- ರಿಂಚಿಮುಖರು ಬಲಿವಂಚಕಗೇ ಸಂಚಲ ಪ್ರತಿಮೇ ಅಚಂಚಲ ಪ್ರಕೃತಿಯು ಸಂಚಿಂತಿಸಿ ಮುದಲಾಂಛನಾಗುವುದೇ ॥೫॥ ಪಂಚಕ್ರತುಗಳಲಿ ಪಂಚಾಗ್ನಿಗಳಲಿ ಪಂಚಪಂಚರೂಪವ ತಿಳಿದು ಪಂಚಸುಸಂಸ್ಕಾರರಾಂಚಿತನಾಗಿ ದ್ವಿಪಂಚಕರಣದಲಿ ಪ್ರಪಂಚಕನರಿವುದೇ ॥೬॥ ಪಾತ್ರರ ಸಂಗಡ ಯಾತ್ರೇಯ ಚರಿಸಿ ವಿ- ಧಾತೃಪಿತನ ಗುಣಸ್ತೋತ್ರಗಳ ಶ್ರೋತ್ರದಿ ಸವಿದು ವಿಚಿತ್ರಾನಂದದಿ ಗಾತ್ರವ ಮರೇದು ಪರತ್ರವ ಪಡೇವುದೇ ॥೭॥ ಹೃದಯದಿ ರೂಪವು ವದನದಿ ನಾಮವು ಉದರದಿ ನೈವೇದ್ಯವು ಶಿರದಿ ಪದಜಲ ನಿರ್ಮಾಲ್ಯವನೇ ಧರಿಸಿ ಕೋ- ವಿದರ ಸದನ ಹೇಗ್ಗದವ ಕಾಯುವದೇ ॥೮॥ ಹಂಸಮೋದಲು ಹದಿನೇಂಟು ರೂಪಗಳ ಸಂಸ್ಥಾನವ ತಿಳಿದನುದಿನದಿ ಸಂಸೇವಿಸುವ ಮಹಾಪುರುಷರ ಪದ- ಪಾಂಸುವ ಧರಿಸಿ ಅಸಂಶಯನಪ್ಪುದೇ ॥೯॥ ವರಗಾಯತ್ರೀನಾಮಕ ಹರಿಗೀ- ರೇರಡಂಘ್ರಿಗಳ ವಿವರವ ತಿಳಿದು ತರುವಾಯದಿ ಷಡ್ವಿಧರೂಪವ ಸಾ- ದರದಲಿ ಧ್ಯಾನಿಸಿ ನಿರುತ ಜಪಿಸುವದೇ ॥೧೦॥ ಬಿಗಿದ ಕಂಠದಿಂ ದೃಗ್ಬಾಷ್ಪಗಳಿಂ ನಗೇಮೋಗದಿಂ ರೋಮಗಳೋಗೇದು ಮಿಗೇ ಸಂತೋಷದಿ ನೇಗೇದಾಡುವ ನಾ- ಲ್ಮೋಗನಯ್ಯನ ಗುಣ ಪೋಗಳಿ ಹಿಗ್ಗುವದೇ ॥೧೧॥ ಗೃಹಕರ್ಮವ ಬ್ಯಾಸರದಲೇ ಪರಮೋ- ತ್ಸಾಹದಿ ಮಾಡುತ ಮೂಜಗದ ಮಹಿತನ ಸೇವೇಯಿದೇನುತಲಿ ಮೋದದಿ ಅಹರಹರ್ಮನದಿ ಸಮರ್ಪಿಸುತಿಪ್ಪುದೇ ।।೧೨॥ ಕ್ಲೇಶಾನಂದಗಳೀಶಾಧೀನ ಸ- ಮಾಸಮ ಬ್ರಹ್ಮಸದಾಶಿವರು ಈಶಿತವ್ಯರು ಪರೇಶನಲ್ಲದೇ ಶ್ವಾಸಬಿಡುವ ಶಕ್ತಿ ಲೇಶವಿಲ್ಲೇಂಬೋದೇ ॥೧೩॥ ಆ ಪರಮಾತ್ಮಗೇ ರೂಪದ್ವಯವು ಪರಾಪರತತ್ತ್ವಗಳಿದರೋಳಗೇ ಸ್ತ್ರೀ-ಪುಂಭೇದದಿ ಈ ಪದ್ಮಾಂಡವ ವ್ಯಾಪಿಸಿ ಇಹನೇಂದೀಪರಿ ತಿಳಿವುದೇ ॥೧೪॥ ಏಕೋತ್ತರ ಪಂಚಾಶದ್ವರ್ಣಗ- ಳೇಕಾತ್ಮನ ನಾಮಂಗಳಿವು ಮಾ ಕಮಲಾಸನ ಮೋದಲಾದಮರರು ಸಾಕಲ್ಯದಿ ಇವನರಿಯರೇಂತೇಂಬುದೇ ॥೧೫॥ ಓಂದು ರೂಪದೋಳಗನಂತರೂಪಗಳು ಪೋಂದಿಪ್ಪವು ಗುಣಗಣಸಹಿತ ಹಿಂದೇ ಮುಂದೇ ಏದೇಂದಿಗೂ ಶ್ರೀ ಗೋವಿಂದಗೇ ಸರಿಮಿಗಿಲಿಲ್ಲೇಂತೇಂಬುದೇ ॥೧೬॥ ಮೇದಿನಿಪರಮಾಣ್ವಂಬುಕಣಂಗಳ- ನೈದಬಹುದು ಪರಿಗಣತೇಯನು ಮಾಧವನಾನಂದಾದಿಗುಣಂಗಳ- ನಾದಿಕಾಲದಿಂದಗಣಿತವೇಂಬುದೇ ॥೧೭॥ ಮೂಜಗದೋಳಗಿಹ ಭೂಜಲ ಖೇಚರ ಈ ಜೀವರೋಳು ಮಹೌಜಸನ ಸೋಜಿಗ ಬಹುವಿಧ ನೈಜವಿಭೂತಿಯ ಪೂಜಿಸುತನುದಿನ ರಾಜಿಸುತಿಪ್ಪುದೇ ॥೧೮॥ ಹರಿಕಥೇ ಪರಮಾದರದಲಿ ಕೇಳುತ ಮರೇದು ತನುವ ಸುಖ ಸುರಿಯುತಲಿ ಉರುಗಾಯನಸಂದರುಶನ ಹಾರೈ- ಸಿರಳು ಹಗಲು ಜರಿಜರಿದು ಬಳಲುವುದೇ ॥೧೯॥ ವಿಷಯೇಂದ್ರಿಯಗಳಲಿ ತದಭಿಮಾನಿ ಸುಮ- ನಸರಲಿ ನಿಂದು ನಿಯಾಮಿಸುವ ಶ್ವಸನಾಂತರ್ಗತ ವಾಸುದೇವ ತಾ ವಿಷಯಗಳನು ಭೋಗಿಸುವನೇಂದರಿವುದೇ ॥೨೦॥ ಗುಣಕಾಲಾಹ್ವಯ ಅಗಮಾರ್ಣವ ಕುಂ- ಭಿಣಿಪರಮಾಣ್ವಂಬುಧಿಗಳಲಿ ವನಗಿರಿನದಿಮೋದಲಾದದರೋಳ ಗಿಂ- ಧನಗತಪಾವಕನಂತಿಹನೇಂಬುದೇ ॥೨೧॥ ಅನಲಂಗಾರದೋಳಿಪ್ಪೋಪಾದಿಲಿ ಅನಿರುದ್ಧನು ಚೇತನರೋಳಗೇ ಕ್ಷಣ ಬಿಟ್ಟಗಲದೇ ಏಕೋ ನಾರಾ- ಯಣ ಶ್ರುತಿಪ್ರತಿಪಾದ್ಯನು ಇಹನೇಂಬುದೇ ॥೨೨॥ ಪಕ್ಷ್ಮಗಳಕ್ಷಗಳಗಲದಲಿಪ್ಪಂತ- ಕ್ಷರಪುರುಷನಪೇಕ್ಷೇಯಲಿ ಕುಕ್ಷಿಯೋಳಬ್ಜಜತ್ರ್ಯಕ್ಷಾದ್ಯಮರರ ಈಕ್ಷಿಸಿ ಕರುಣದಿ ರಕ್ಷಿಪನೇಂಬುದೇ ॥೨೩॥ ಕಾರಣಕಾರ್ಯಾಂತರ್ಗತ ಅಂಶವ- ತಾರಾವೇಶಾಹಿತ ಸಹಜ ಪ್ರೇರಕ ಪ್ರೇರ್ಯಾಹ್ವಯ ಸರ್ವತ್ರ ವಿಕಾರವಿಲ್ಲದಲೇ ತೋರುವನೇಂಬುದೇ ॥೨೪॥ ಪ್ರತಿದಿವಸ ಶ್ರುತಿಸ್ಮೃತಿಗಳಿಂದ ಸಂ- ಸ್ತುತಿಸುತ ಲಕ್ಷ್ಮೀಪತಿಗುಣವ ಕೃತಿಪತಿ ಸೃಷ್ಟಿಸ್ಥಿತಿಲಯಕಾರಣ ಇತರ ದೇವತೇಗಳಲ್ಲಿಲ್ಲೇಂಬುದೇ ॥೨೫॥ ಪವನಮತಾನುಗರವ ನಾನೇಂತೇಂ- ದವನಿಯೋಳಗೇ ಸತ್ಕವಿಜನರ ಭವನಗಳಲಿ ಪ್ರತಿದಿವಸದಿ ಸುಕಥಾ- ಶ್ರವಣ ಮಾಡುತಲಿ ಪ್ರವರನಾಗುವದೇ ॥೨೬॥ ಪನ್ನಗಾಚಲಸನ್ನಿವಾಸ ಪಾ- ವನ್ನಚರಿತ ಸದ್ಗುಣಭರಿತ ಜನ್ಯಜನಕಲಾವಣ್ಯಗುಣನಿಧಿ ಜ- ಗನ್ನಾಥವಿಠಲಾನನ್ಯಪನೇಂಬುದೇ ॥೨೭॥